Rainfall in karnataka : ನಾಳೆಯಿಂದ ಈ ಜಿಲ್ಲೆಗಳಿಗೆ ಉತ್ತಮ ಮಳೆ.

ಜೂನ್ ತಿಂಗಳ ಒಂದನೇ ವಾರ ಶುರುವಾಗಿದ್ದು ಇನ್ನೂ ಸಹ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ( rainfall in karnataka ) ಮಳೆ ಆಗುತ್ತಿಲ್ಲ. ಎಲ್ ನೀನೋ ಎಂಬ ಬೀಕರ ಶುಷ್ಕ ಚಂಡ ಮಾರುತದ ಪ್ರಭಾವದಿಂದ ದೇಶದ ನಾನಾ ಭಾಗಗಳಲ್ಲಿ ಮಳೆ ಕ್ಷೀಣ ಆಗುತ್ತಿದೆ.

Rainfall in karnataka
Rainfall in karnataka

ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆ ಆಗುತ್ತಿದ್ದು, ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು , ಮತ್ತು ಬೆಂಗಳೂರು ( bengaluru ) ಗ್ರಾಮಾಂತರ ಜಿಲ್ಲೆಯಲ್ಲಿ ದಿನ ನಿತ್ಯ ಧಾರಾಕಾರ ಮಳೆ ಆಗುತ್ತಿದ್ದು, ಪಟ್ಟಣದ ನಾನಾ ಕಡೆಗಳಲ್ಲಿ ಮಳೆ ನೀರು ಮನೆಗೆ ನುಸುಳಿ, ಜನ ಜೀವನ ಅಸ್ತವ್ಯಸ್ತ ಆಗಿದೆ.

Rainfall in karnataka : ಎಲ್ ನಿನೋ ಚಂಡಮಾರುತ ಇಂದ ಮಳೆ ಕಡಿಮೆ.

ಮುಂಗಾರು ಮಳೆ ಈಗಾಗಲೇ ರಾಜ್ಯಕ್ಕೆ ಆರಂಭ ಆಗಬೇಕಿತ್ತು, ಆದರೆ ಒಣ ಶುಷ್ಕ ಚಂಡ ಮಾರುತದ ( cyclone ) ಪ್ರಭಾವದಿಂದಾಗಿ ಮುಂಗಾರು ಪೂರ್ವ ಮಳೆ ಬರಲಿಲ್ಲ. ಇದರಿಂದಾಗಿ ಈಗಾಗಲೆ ರೈತರ ಕೃಷಿ ಚಟುವಟಿಕೆಗಳು ಆರಂಭವಾಗಬೇಕಿತ್ತು.

ಯುವನಿಧಿ ಯೋಜನೆ ಯಾರಿಗೆ ಸಿಗುತ್ತೆ? Yuva nidhi application form ಯಾವಾಗ ಬಿಡ್ತಾರೆ?

ಜೂನ್ 5 ಮತ್ತು 6 ತಾರೇಕಿನಿಂದ ಉತ್ತರ ಒಳನಾಡಿನ ಜಿಲ್ಲೆಗಳಾದ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಹಾವೇರಿ, ಗದಗ , ಬೀದರ್, ಬೆಳಗಾವಿ ಈ ಜಿಲ್ಲೆಗಳಿಗೆ ಉತ್ತಮ ಮಳೆಯಾಗಲಿದೆ. ದೇಶದಲ್ಲಿ ಮೊದಲು ಮುಂಗಾರು ಕೇರಳ ರಾಜ್ಯಕ್ಕೆ ಪ್ರವೇಶಿಸಿ ನಂತರ ಕರ್ನಾಟಕ ರಾಜ್ಯಕ್ಕೆ ( rainfall in karnataka ) ಪ್ರವೇಶ ಮಾಡಲಿದೆ.

ಕಳೆದ ವರ್ಷ ಮುಂಗಾರು ಪೂರ್ವ ಉತ್ತಮ ಮಳೆ ಆಗಿತ್ತು. Rainfall

2022 ರ ವರ್ಷದಲ್ಲಿ ಜೂನ್ ಮೊದಲನೇ ವಾರ ಮುಂಗಾರು ಸ್ಪರ್ಶ ಆಗಿ, ಉತ್ತಮ ರೀತಿಯ ಮಳೆ ಆಗಿತ್ತು . ಹಾಗೂ ರಾಜ್ಯದ ನಾನಾ ಭಾಗಗಳಲ್ಲಿ ಅತೀವೃಷ್ಟಿ ಆಗಿ ಸಾವಿರಾರು ಕೋಟಿ ಮೌಲ್ಯದ ಬೆಳೆ ನಾಶವಾಗಿತ್ತು.

ಈ ವರ್ಷ ಮಳೆ ವಾಡಿಕೆಗಿಂತ ಕಡಿಮೆ ಸುರಿಯಲಿದ್ದು , ರೈತರಲ್ಲಿ ಆತಂಕ ಸೃಷ್ಟಿ ಮೂಡಿಸಿದೆ. ಈಗಾಗಲೇ ರೈತರು ತಮ್ಮ ಜಮೀನಿನಲ್ಲಿ ನೀರಾವರಿ ಆಶ್ರಿತ ಬೆಳೆ ಬೆಳೆದಿದ್ದು, ಮಳೆ ಆಗಮನಕ್ಕೆ ಕಾದು ಕುಳಿತಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷ ಉತ್ತಮ ಮಳೆ ಆದಲ್ಲಿ ರಾಜ್ಯದ ರೈತರಿಗೆ ಸಂತಸ ಮೂಡಿಸಲಿದೆ.

ಬೆಳೆ ಪರಿಹಾರ ಎಂದರೇನು? ಇಲ್ಲಿದೆ ಮಾಹಿತಿ.

https://www.skymetweather.com/15-days-rainfall-forecast-for-india/

https://krishijagathu.com/gruhalakshmi-scheme-required-documents/

2 thoughts on “Rainfall in karnataka : ನಾಳೆಯಿಂದ ಈ ಜಿಲ್ಲೆಗಳಿಗೆ ಉತ್ತಮ ಮಳೆ.”

Leave a Comment

error: Content is protected !!