K kisan : ಕೆ ಕಿಸಾನ್ 4000 ಹಣ ಬಂದ್, ಇಲ್ಲಿದೆ ಮಾಹಿತಿ.
ರಾಜ್ಯದ ಕೆ ಕಿಸಾನ್ 4000 ಹಣ ರೈತರ ಖಾತೆಗೆ ಇನ್ಮುಂದೆ ಬರಲ್ಲ.ಇಲ್ಲಿದೆ ಮಾಹಿತಿ.
ರಾಜ್ಯದ ಕೆ ಕಿಸಾನ್ 4000 ಹಣ ರೈತರ ಖಾತೆಗೆ ಇನ್ಮುಂದೆ ಬರಲ್ಲ.ಇಲ್ಲಿದೆ ಮಾಹಿತಿ.
ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸಲು ನಿಮ್ಮ ಮನೆಯ ಯಜಮಾನಿ ಯಾರೆಂದು ತಿಳಿಯಲು ಡೈರೆಕ್ಟ್ ಲಿಂಕ್
ಗೃಹ ಜ್ಯೋತಿ 200 ಯೂನಿಟ್ ಅರ್ಜಿ ಸಲ್ಲಿಸಲು ಇಲ್ಲಿದೆ ಡೈರೆಕ್ಟ್ ಲಿಂಕ್
ರಾಜ್ಯದ ಎಲ್ಲಾ ರೈತ ಬಾಂಧವರಿಗೆ ನಮ್ಮ ಈ ಕೃಷಿ ಸಂಬಂಧಿತ ವೆಬ್ಸೈಟ್ ಗೆ ಸ್ವಾಗತ ಇಂದು ನಾವು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಒಂದಾದ ಗೃಹಲಕ್ಷ್ಮಿ ಯೋಜನೆ, ( gruha lakshmi scheme ) ಕುರಿತು ಮಾಹಿತಿ ತಿಳಿದುಕೊಳ್ಳೋಣ. 2023ರ ಪ್ರಸಕ್ತ ಸಾಲಿನಲ್ಲಿ ಘೋಷಣೆಗೊಂಡ ಕಾಂಗ್ರೆಸ್ ಸರ್ಕಾರದ ಪಂಚಾಯತ್ ಗ್ಯಾರಂಟಿ ಯೋಜನೆಗಳಲ್ಲಿ, ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. Gruha lakshmi scheme ಅರ್ಜಿ ಸಲ್ಲಿಕೆ ಆರಂಭ. ರಾಜ್ಯದ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಮಾಡಲು … Read more
ಬೆಳೆ ಪರಿಹಾರ ವು ತಮ್ಮ ಬೆಳೆಗಳು ಗಮನಾರ್ಹ ಹಾನಿ ಅಥವಾ ನಷ್ಟವನ್ನು ಅನುಭವಿಸಿದ ಸಂದರ್ಭಗಳಲ್ಲಿ ರೈತರಿಗೆ ಅಥವಾ ಕೃಷಿ ಉತ್ಪಾದಕರಿಗೆ ಒದಗಿಸಲಾದ ಹಣಕಾಸಿನ ನೆರವು ಅಥವಾ ಪರಿಹಾರವನ್ನು ಸೂಚಿಸುತ್ತದೆ. ನೈಸರ್ಗಿಕ ವಿಕೋಪಗಳು, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು, ಕೀಟಗಳು,( pests ) ರೋಗಗಳು( diseases ) ಅಥವಾ ಇತರ ಅನಿರೀಕ್ಷಿತ ಸಂದರ್ಭಗಳಿಂದಾಗಿ ಬೆಳೆ ವೈಫಲ್ಯದ ಆರ್ಥಿಕ ( financial ) ಪ್ರಭಾವದಿಂದ ರೈತರಿಗೆ ಚೇತರಿಸಿಕೊಳ್ಳಲು ಸಹಾಯ ಮಾಡಲು ಸರ್ಕಾರಗಳು ಅಥವಾ ಕೃಷಿ ವಿಮಾ ಕಾರ್ಯಕ್ರಮಗಳಿಂದ ಈ ಸಹಾಯವನ್ನು ಸಾಮಾನ್ಯವಾಗಿ … Read more
ರಾಜ್ಯ ಸರ್ಕಾರದ ಯುವ ನಿಧಿ ಯೋಜನೆ ಯಾರಿಗೆಲ್ಲ ಸಿಗುತ್ತೆ, ಮತ್ತು ಅಪ್ಲಿಕೇಶನ್ ಯಾವಾಗ ಬಿಡ್ತಾರೆ ನೋಡಿ